ಡಿಸೆಂಬರ್ 23ರಿಂದ 27ರವರೆಗೂ ಕೋಲಾರದ ಅಂತರಗಂಗೆ ಬೆಟ್ಟದ ಮೇಲಿನ ಕೋಟಗಾನಹಳ್ಳಿ ರಾಮಯ್ಯನ ಕನಸಿನ ಕೂಸಾದ 'ಆದಿಮ'ದಲ್ಲಿ ನಳಂದ ಮಂಟಪ ಏರ್ಪಡಿಸಿದ್ದ 'ನಮ್ಮ ನಾಳೆ' ಶಿಬಿರದ ಫೋಟೋಗಳು:
ಆದಿಮಕ್ಕೆ ಕಾಲಿಡುತ್ತಿರುವಂತೆ ಸ್ವಾಗತಿಸುವ ಬುದ್ಧ:
ಶಿಬಿರ ನಡೆದ ಸ್ಥಳ:
ಹೊಸದಾಗಿ ನಿರ್ಮಿತವಾಗಿರುವ ಕಲಾಮಂದಿರ:
ಶಿಬಿರದ ನಡುವಿನ ಬಿಡುವಿನಲ್ಲಿ ಬಿಸಿಲುಕಾಯಿಸಿಕೊಳ್ಳುತ್ತಿರುವುದು:
ನಡುವೆ ತೇರಳ್ಳಿಯ ದೇವಾಲಯಕ್ಕೆ ಭೇಟಿ:
ಸ್ಮೈಲ್ ಪ್ಲೀಸ್:
ದರ್ಗಾಕ್ಕೆ ಭೇಟಿ:
ಶಿಬಿರದಲ್ಲಿ ಭಾಗವಹಿಸಿದವರು:
ಆದಿಮದ ಕಲಾತಂಡ ನಮಗಾಗಿ ನೀಡಿದ 'ಕಿನ್ನರಿ ನುಡಿದೊ' ಅದ್ಭುತ ಪ್ರದರ್ಶನ:
Thursday, January 10, 2008
Subscribe to:
Post Comments (Atom)
No comments:
Post a Comment